Menu

Home ನಲಿಕಲಿ About ☰ Menu


 

🔍

ಭಗವದ್ಗೀತೆ ಕುರಿತು ರಸಪ್ರಶ್ನೆ ಭಾಗ - ೫

ಭಗವದ್ಗೀತೆ ೫ನೇ ಅಧ್ಯಾಯದ ಕುರಿತು ರಸಪ್ರಶ್ನೆಗಳು

1➤ ಈ ಕೆಳಗಿನವುಗಳಲ್ಲಿ ಕೃಷ್ಣನ ಪ್ರಕಾರ ಯಾವುದು ಉತ್ತಮ.

2➤ ನಮ್ರರಾದ ಜ್ಞಾನಿಗಳು ಎಲ್ಲರನ್ನೂ ಹೇಗೆ ಕಾಣುತ್ತಾರೆ..

3➤ ಸುಲಭವಾಗಿ ಭೌತಿಕ ಬಂಧನದಿಂದ ಯಾರು ಬಿಡುಗಡೆ ಹೊಂದುತ್ತಾರೆ?

4➤ ಯಾವ ವ್ಯಕ್ತಿಯು ದೇವೋತ್ತಮ ಪರಮ ಪುರುಷನಿಗೆ ಸಂಬಂಧಿಸಿದ ವಸ್ತುಗಳು ಭೌತಿಕವಾದದ್ದು ಎಂದು ತಿಳಿಯುತ್ತಾನೋ, ಆ ವ್ಯಕ್ತಿಯ ತ್ಯಾಗವು _ _ _ _ _ _ _.

5➤ ಕೃಷ್ಣನ ಪ್ರಕಾರ ಕೆಳಗಿನವುಗಳಲ್ಲಿ ಯಾವುದು ಉತ್ತಮ..

6➤ ನಮ್ಮ ಕರ್ಮದ ಫಲಗಳನ್ನು ನಾವು ಯಾರಿಗೆ ಅರ್ಪಿಸಬೇಕು?

7➤ ನಮ್ರರಾದ ಋಷಿಗಳು ಎಲ್ಲಾ ಜೀವಿಗಳನ್ನು ಸಮಾನರೆಂದು ಏಕೆ ಪರಿಗಣಿಸುತ್ತಾರೆ?

8➤ ಈ ಕೆಳಗಿನವುಗಳಲ್ಲಿ ಯಾವುದು ಶಾಶ್ವತವಾದ ಸಂತೋಷ?

9➤ ಏಕೆ ಒಬ್ಬ ಬುದ್ಧಿವಂತ ವ್ಯಕ್ತಿಗೆ ಭೌತಿಕ ಪ್ರಪಂಚದ ಸಂತೋಷವು ಆನಂದವನ್ನು ಕೊಡುವುದಿಲ್ಲ?

10➤ ನಾವು ಶಾಂತಿಯನ್ನು ಹೇಗೆ ಪಡೆಯಬಹುದು?

Your score is

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post