Menu

Home ನಲಿಕಲಿ About ☰ Menu


 

🔍

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರು

 ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಕವಿ/ಸಾಹಿತಿಗಳು

 ಕವಿ/ಸಾಹಿತಿ      -      ಕೃತಿ       -     ವರ್ಷ 

1. ಕುವೆಂಪು - ಶ್ರೀ ರಾಮಾಯಣ ದರ್ಶನಂ - 1967

2. ದ.ರಾ.ಬೇಂದ್ರೆ  - ನಾಕುತಂತಿ  -  1972

3. ಶಿವರಾಮ ಕಾರಂತ - ಮೂಕಜ್ಜಿಯ ಕನಸುಗಳು - 1977

4. ಮಾಸ್ತಿವೆಂಕಟೇಶ ಅಯ್ಯಂಗಾರ್ - ಚಿಕ್ಕವೀರ ರಾಜೇಂದ್ರ - 1983

5. ವಿ.ಕೃ.ಗೊಕಾಕ್    -   ಭಾರತ ಸಿಂಧು ರಶ್ಮಿ   -  1990

6. ಯು.ಆರ್.ಅನಂತಮೂರ್ತಿ - ಸಮಗ್ರ ಸಾಹಿತ್ಯ - 1994 

7. ಗಿರೀಶ್ ಕಾರ್ನಾಡ್    -  ಸಮಗ್ರ ಸಾಹಿತ್ಯ  - 1998

8. ಚಂದ್ರಶೇಖರ ಕಂಬಾರ - ಸಮಗ್ರ ಸಾಹಿತ್ಯ  - 2010

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post