ನಮ್ಮ ಕರ್ನಾಟಕ ರಾಜ್ಯವು 1956 ನವ್ಹೆಂಬರ್ 1 ರಂದು ಮೈಸೂರು ರಾಜ್ಯವಾಗಿ ಏಕೀಕರಣವಾಯಿತು. 1973 ನವ್ಹೆಂಬರ್ 1 ಕ್ಕೆ ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಮಾಡಲಾಯಿತು. ಕರ್ನಾಟಕಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ...
ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ NEP-2020 ಆಧಾರಿತ ಮಾಡ್ಯೂಲ್ ಗಳನ್ನು ಇಲಾಖೆ ಸಿದ್ದಪಡಿಸಿದ್ದು, ಈಗಾಗಲೇ ತಾವು ನಿಷ್ಠಾ ಮಾಡ್ಯೂಲ್ ಗಳನ್ನು ಪೂರ್ಣಗೊಳಿಸಿದ್ದು ಅದೇ ಮಾದರಿಯಲ್ಲಿ...
ಜ್ಞಾನಪೀಠ ಭಾರತೀಯರಿಗೆ ನೀಡುವ ಅತ್ಯುನ್ನತ ಸಾಹಿತ್ಯ ಪ್ರಶಸ್ತಿಯಾಗಿದ್ದು, ಎಂಟು ಜನ ಕನ್ನಡಿಗರು ಜ್ಞಾನಪೀಠ ಪ್ರಶಸ್ತಿ ಪಡೆದಿದ್ದಾರೆ. ಅವರ ಸಂಪೂರ್ಣ ಮಾಹಿತಿಗಾಗಿ ಸಾಹಿತಿಗಳ ಹೆಸರಿನ...