Menu

Home ನಲಿಕಲಿ About ☰ Menu


 

🔍

ಭಗವದ್ಗೀತೆ ಕುರಿತು ರಸಪ್ರಶ್ನೆ ಭಾಗ - ೪

ಭಗವದ್ಗೀತೆ ೪ನೇ ಅಧ್ಯಾಯದ ಕುರಿತು ರಸಪ್ರಶ್ನೆಗಳು

1➤ ವಿವಸ್ವಾನನು ಯಾರು?

2➤ ಭಗವದ್ಗೀತೆ ಬೋಧನೆಯ ಜ್ಞಾನವನ್ನು ಮೊದಲು ಪಡೆದವರು ಯಾರು?

3➤ ಯಾರು ಇಕ್ಷ್ವಾಕುವಿಗೆ ಭಗವದ್ಗೀತೆಯನ್ನು ಹೇಳಿದರು?

4➤ ಸರ್ವೋಚ್ಚವಾದ ಭಗವದ್ಗೀತೆಯ ಜ್ಞಾನವನ್ನು __________ ರಿಂದ ಪಡೆಯಬೇಕು?

5➤ ಭಗವಾನ್ ಶ್ರೀಕೃಷ್ಣನ ಶಾಶ್ವತವಾದ ರೂಪ ಯಾವುದು?

6➤ ಭೌತಿಕ ಪ್ರಪಂಚದಲ್ಲಿ ಯಾವಾಗ ಮತ್ತು ಏಕೆ ಭಗವಂತನು ಪ್ರತ್ಯಕ್ಷಗೊಳ್ಳುತ್ತಾನೆ?

7➤ ಈ ಶರೀರವನ್ನು ಬಿಟ್ಟ ಮೇಲೆ ಒಬ್ಬರು ಭಗವಂತನ ಶಾಶ್ವತ ಧಾಮವನ್ನು ಹೇಗೆ ಪಡೆಯುತ್ತಾರೆ?

8➤ ಶೀಘ್ರ ಫಲಾಪೇಕ್ಷೆಯಿಂದ ಜನರು ಯಾರ ಪೂಜೆ ಮಾಡುತ್ತಾರೆ?

9➤ ಚತುರ್ವರ್ಣಗಳ ಸೃಷ್ಟಿಕರ್ತ ಯಾರು?

10➤ ಗುರುವನ್ನು ಸಂಪರ್ಕಿಸಲು ಉತ್ತಮ ಮಾರ್ಗವೆಂದರೆ?

Your score is

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post