Menu

Home ನಲಿಕಲಿ About ☰ Menu


 

🔍

ಭಗವದ್ಗೀತೆ ಕುರಿತು ರಸಪ್ರಶ್ನೆ ಭಾಗ - ೧

ಭಗವದ್ಗೀತೆ ೧ನೇ ಅಧ್ಯಾಯದ ಕುರಿತು ರಸಪ್ರಶ್ನೆಗಳು



1➤ ಧೃತರಾಷ್ಟ್ರನಿಗೆ ಭಗವದ್ಗೀತೆಯನ್ನು ಹೇಳಿದವರು ಯಾರು?

2➤ ಅರ್ಜುನನ ಬಿಲ್ಲನ್ನು ಏನೆಂದು ಕರೆಯುತ್ತಾರೆ?

3➤ ಕೃಷ್ಣನ ಶಂಖದ ಹೆಸರೇನು?

4➤ ಅರ್ಜುನನ ಧ್ವಜದ ಚಿಹ್ನೆಯು......

5➤ ಅರ್ಜುನನ ರಥವನ್ನು ಕಾಣಿಕೆಯಾಗಿ ನೀಡಿದರು....

6➤ ಗುಡಾಕೇಶ ಎಂಬುದು ಯಾರ ಹೆಸರು?

7➤ ಧೃಷ್ಟದ್ಯುಮ್ನನು ಯಾರ ಮಗ?

8➤ ಕೃಷ್ಣನನ್ನು ಹೃಷಿಕೇಶ ಎಂದು ಕರೆಯುವರು, ಏಕೆಂದರೆ?

9➤ ಅದೃಷ್ಟ ದೇವತೆಯ ಪತಿಯಾದ ಶ್ರೀಕೃಷ್ಣನನ್ನು ಅರ್ಜುನನು ______ ಎಂದು ಕರೆಯುತ್ತಾನೆ.

10➤ ಅರ್ಜುನನ ಸಾರಥಿಯಾಗಿದ್ದಕ್ಕೆ ಕೃಷ್ಣನಿಗೆ ಯಾವ ಹೆಸರು ಬಂದಿತು?

Your score is

No comments:

Post a Comment

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post