2022ರ ಫೆಬ್ರವರಿ ತಿಂಗಳ ಪರ್ಯಾಯ ಶೈಕ್ಷಣಿಕ ಯೋಜನೆಯನ್ನು DSERT Website ನಲ್ಲಿ ಪ್ರಕಟಿಸಿದ್ದು, ತರಗತಿವಾರು, ಮಾಧ್ಯಮವಾರು ಪರ್ಯಾಯ ಶೈಕ್ಷಣಿಕ ಯೋಜನೆಗಳನ್ನು ಡೌನ್ಲೋಡ್ ಮಾಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ...
6ನೇ ತರಗತಿ ಗಣಿತ ಸಂವೇದ ಇ-ಕ್ಲಾಸ್ 2021-22
ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ಗಣಿತ ವಿಡಿಯೋ ಪಾಠಗಳು..
ಪಾಠದ ಹೆಸರು
1. ಸಂಖ್ಯೆಗಳನ್ನು ತಿಳಿಯುವುದು(ಭಾಗ-1)
ಸಂಖ್ಯೆಗಳನ್ನು ತಿಳಿಯುವುದು(ಭಾಗ-2)
ಸಂಖ್ಯೆಗಳನ್ನು ತಿಳಿಯುವುದು(ಭಾಗ-3)
ಸಂಖ್ಯೆಗಳನ್ನು ತಿಳಿಯುವುದು(ಭಾಗ-4)
2. ಪೂರ್ಣ ಸಂಖ್ಯೆಗಳು(ಭಾಗ-1)
ಪೂರ್ಣ ಸಂಖ್ಯೆಗಳು(ಭಾಗ-2)
ಪೂರ್ಣ ಸಂಖ್ಯೆಗಳು(ಭಾಗ-3)
3. ಸಂಖ್ಯೆಗಳೊಂದಿಗೆ ಆಟ(ಭಾಗ-1)
ಸಂಖ್ಯೆಗಳೊಂದಿಗೆ ಆಟ(ಭಾಗ-2)
ಸಂಖ್ಯೆಗಳೊಂದಿಗೆ ಆಟ(ಭಾಗ-3)
4. ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-1)
ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-2)
ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-3)
ರೇಖಾಗಣಿತದ ಮೂಲಭೂತ ಅಂಶಗಳು(ಭಾಗ-4)
5. ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-1)
ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-2)
ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-3)
ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-4)
ಪ್ರಾಥಮಿಕ ಆಕೃತಿಗಳ ತಿಳುವಳಿಕೆ(ಭಾಗ-5)
6. ಪೂರ್ಣಾಂಕಗಳು(ಭಾಗ-1)
ಪೂರ್ಣಾಂಕಗಳು(ಭಾಗ-2)
ಪೂರ್ಣಾಂಕಗಳು(ಭಾಗ-3)
6ನೇ ತರಗತಿ ವಿಜ್ಞಾನ ಸಂವೇದ ಇ-ಕ್ಲಾಸ್ 2021-22
ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ವಿಜ್ಞಾನ ವಿಡಿಯೋ ಪಾಠಗಳು..
ಪಾಠದ ಹೆಸರು
1. ಆಹಾರ-ಇದು ಎಲ್ಲಿಂದ ದೊರೆಯುತ್ತದೆ
2. ಆಹಾರದ ಘಟಕಗಳು(ಭಾಗ-1)
ಆಹಾರದ ಘಟಕಗಳು(ಭಾಗ-2)
4. ಪದಾರ್ಥಗಳನ್ನು ಗುಂಪುಗಳಾಗಿ ವರ್ಗೀಕರಿಸುವುದು
5. ಪದಾರ್ಥಗಳನ್ನು ಬೇರ್ಪಡಿಸುವಿಕೆ(ಭಾಗ-1)
ಪದಾರ್ಥಗಳನ್ನು ಬೇರ್ಪಡಿಸುವಿಕೆ(ಭಾಗ-2)
7. ಸಸ್ಯಗಳನ್ನು ತಿಳಿಯುವುದು(ಭಾಗ-1)
ಸಸ್ಯಗಳನ್ನು ತಿಳಿಯುವುದು(ಭಾಗ-2)
8. ದೇಹದ ಚಲನೆಗಳು(ಭಾಗ-1)
ದೇಹದ ಚಲನೆಗಳು(ಭಾಗ-2)
ದೇಹದ ಚಲನೆಗಳು(ಭಾಗ-3)
ದೇಹದ ಚಲನೆಗಳು(ಭಾಗ-4)
9. ಜೀವಿಗಳು –ಅವುಗಳ ಲಕ್ಷಣಗಳು & ಆವಾಸಗಳು(ಭಾಗ-1)
ಜೀವಿಗಳು –ಅವುಗಳ ಲಕ್ಷಣಗಳು & ಆವಾಸಗಳು(ಭಾಗ-2)
11. ಬೆಳಕು, ಛಾಯೆಗಳು & ಪ್ರತಿಫಲಗಳು
12. ವಿದ್ಯುಚ್ಛಕ್ತಿ & ಮಂಡಲಗಳು
13. ಕಾಂತಗಳೊಂದಿಗೆ ಆಟ
14. ನೀರು
15. ನಮ್ಮ ಸುತ್ತಲ ಗಾಳಿ
16. ಒಳಬರುವ ಕಸ, ಹೊರ ಹೋಗುವ ಕಸ
4ನೇ ತರಗತಿ ಗಣಿತ ಸಂವೇದ ಇ-ಕ್ಲಾಸ್ 2021-22
ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 4ನೇ ತರಗತಿ ಗಣಿತ ವಿಡಿಯೋ ಪಾಠಗಳು..
1. ಸರಳ ರೇಖಾಕೃತಿಗಳ ಸುತ್ತಳತೆ & ವಿಸ್ತೀರ್ಣ(ಭಾಗ-1)
ಸರಳ ರೇಖಾಕೃತಿಗಳ ಸುತ್ತಳತೆ & ವಿಸ್ತೀರ್ಣ(ಭಾಗ-2)
2. ಸಂಖ್ಯೆಗಳು(ಭಾಗ-1)
ಸಂಖ್ಯೆಗಳು(ಭಾಗ-2)
ಸಂಖ್ಯೆಗಳು(ಭಾಗ-3)
ಸಂಖ್ಯೆಗಳು(ಭಾಗ-4)
3. ಸಂಕಲನ(ಭಾಗ-1)
ಸಂಕಲನ(ಭಾಗ-2)
4. ವ್ಯವಕಲನ(ಭಾಗ-1)
ವ್ಯವಕಲನ(ಭಾಗ-2)
ವ್ಯವಕಲನ(ಭಾಗ-3)
5. ಗುಣಾಕಾರ(ಭಾಗ-1)
ಗುಣಾಕಾರ(ಭಾಗ-2)
ಗುಣಾಕಾರ(ಭಾಗ-3)
6. ಭಾಗಾಕಾರ(ಭಾಗ-1)
ಭಾಗಾಕಾರ(ಭಾಗ-2)
ಭಾಗಾಕಾರ(ಭಾಗ-3)
7. ವೃತ್ತಗಳು
8. ಮಾನಸಿಕ ಲೆಕ್ಕಾಚಾರ
9. ಬಿನ್ನರಾಶಿ ಸಂಖ್ಯೆಗಳು
10. ಹಣದ ಸಂಕಲನ ಮತ್ತು ವ್ಯವಕಲನ
ಭಾಗ - 2
11. ಅಳತೆಗಳು - ಉದ್ದ
12. ಅಳತೆಗಳು (ತೂಕ)
13. ಗಾತ್ರದ ಅಳತೆ
14. ಕಾಲ
15. ದತ್ತಾಂಶಗಳ ನಿರ್ವಹಣೆ
16. ವಿನ್ಯಾಸಗಳು ಮತ್ತು ಸಮಮಿತಿ
17. ಟ್ಯಾನ್ ಗ್ರಾಮ್ಸ್ ಮತ್ತು ವಿನ್ಯಾಸಗಳು
18. ಘನಾಕೃತಿಗಳು
4th ENGLISH ಸಂವೇದ ಇ-ಕ್ಲಾಸ್ 2021-22
ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ/ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 4ನೇ ತರಗತಿ ENGLISH ವಿಡಿಯೋ ಪಾಠಗಳು.
1. Household Articles(Part-1)
Household Articles(Part-2)
2. Buildings(Part-1)
Buildings(Part-2)
Buildings(Part-3)
3. Environment(Part-1)
Environment(Part-2)
Environment(Part-3)
4. Travel(Part-1)
Travel(Part-2)
Travel(Part-3)
5. Hobbies(Part-1)
Hobbies(Part-2)
Hobbies(Part-3)
6. Farming(Part-1)
Farming(Part-2)
Farming(Part-3)
7. Profession
8. Art
9. Adventure
10. Additional Activities
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು & ಕಿರು ಪರಿಚಯ
ಜ್ಞಾನಪೀಠ ಪ್ರಶಸ್ತಿ | Jnanapeeta Prashasti
ಜ್ಞಾನಪೀಠ ಭಾರತದ ಸಾಹಿತಿಗಳಿಗೆ ನೀಡುವ ಅತ್ಯುನ್ನತ ಪ್ರಶಸ್ತಿಯಾಗಿದ್ದು, ಇದನ್ನು 'ಟೈಮ್ಸ್ ಆಫ್ ಇಂಡಿಯಾ'ದ ಪ್ರಕಾಶಕರಾದ ಸಾಹು ಜೈನ್ ಕುಟುಂಬದವರು 1961 ಮೇ 22 ರಂದು ಸ್ಥಾಪನೆ ಮಾಡಿದರು. ಈ ಪ್ರಶಸ್ತಿಯನ್ನು ಭಾರತದ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಇರುವ 22 ಭಾಷೆಗಳ ಅತ್ಯುತ್ತಮ ಸಾಹಿತ್ಯ ಕೃತಿಯನ್ನು ಅಥವಾ ಸಮಗ್ರ ಸಾಹಿತ್ಯದ ಕೊಡುಗೆಯನ್ನು ನೀಡಿದ ಭಾರತೀಯ ನಾಗರಿಕನಿಗೆ ನೀಡಲಾಗುವುದು, ಆದರೆ ಈ ಪ್ರಶಸ್ತಿಯನ್ನು ಸರ್ಕಾರ ನೀಡುವುದಿಲ್ಲ. ವಿಜೇತರಿಗೆ ಪ್ರಶಸ್ತಿ ಫಲಕ, 11 ಲಕ್ಷ ರೂಪಾಯಿ ಚೆಕ್ ಹಾಗೂ ವಾಗ್ದೇವಿಯ ಕಂಚಿನ ವಿಗ್ರಹವನ್ನು ನೀಡಿ ಗೌರವಿಸಲಾಗುವುದು. ಈ ಪ್ರಶಸ್ತಿಯನ್ನು ಮೊದಲಿಗೆ 1965ರಲ್ಲಿ ಮಲೆಯಾಳಂ ಲೇಖಕ ಜಿ. ಶಂಕರ ಕುರುಪರಿಗೆ ನೀಡಿ ಗೌರವಿಸಲಾಯಿತು. ಇಲ್ಲಿಯವರೆಗೆ ಹಿಂದಿ 11 ಪ್ರಶಸ್ತಿಗಳನ್ನು ಪಡೆದು ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಯಾಗಿದ್ದು, ಕನ್ನಡಕ್ಕೆ 8 ಪ್ರಶಸ್ತಿ ದೊರೆತಿದ್ದು ಎರಡನೆ ಸ್ಥಾನದಲ್ಲಿದೆ.
ಜ್ಞಾನಪೀಠ ಪ್ರಶಸ್ತಿಯ ನಿಯಮಗಳು:
*ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವವನು ಭಾರತೀಯನೇ ಆಗಿರಬೇಕು.
* ಆತನು ತನಗೆ ಸಂಬಂಧಿಸಿದ ಭಾಷೆಯ ಬಗ್ಗೆ ಸಾಕಷ್ಟು ಪಾಂಡಿತ್ಯವನ್ನು, ಪರಿಣಿತಿಯನ್ನು ಪಡೆದಿರಬೇಕು.
*ಪ್ರಶಸ್ತಿ ನೀಡುವ ಸಮಯದಲ್ಲಿ ಆತನು ಜೀವಂತನಾಗಿರಬೇಕು.
* ಒಂದು ಬಾರಿ ಪ್ರಶಸ್ತಿ ಪಡೆದ ಪುರಸ್ಕೃತನಿಗೆ ಯಾವುದೇ ಕಾರಣಗಳಿಂದ ಮತ್ತೊಮ್ಮೆ ಪ್ರಶಸ್ತಿ ನೀಡಲಾಗದು.
* ಒಂದು ಬಾರಿ ಯಾವುದಾದ್ರೂ ಒಂದು ಭಾಷೆಗೆ ಪ್ರಶಸ್ತಿ ಬಂದರೆ ನಂತರ ಮೂರು ವರ್ಷಗಳ ಕಾಲ ಆದೇ ಭಾಷೆಯ ಯಾವ ಸಾಹಿತಿಗೂ ಪುರಸ್ಕಾರ ಲಭ್ಯವಾಗದು.
ಸೂಚನೆ: 1982 ನೇ ವರ್ಷದಿಂದ ಸಾಹಿತಿಗಳು ಸಮಗ್ರ ಸಾಹಿತ್ಯಕ್ಕೆ ನೀಡಿದ ಕೊಡುಗೆ ಪರಿಗಣಿಸಿ ಜ್ಞಾನಪೀಠ ಪ್ರಶಸ್ತಿ ನೀಡಲಾಗುತ್ತಿದೆ.
ಜ್ಞಾನಪೀಠ ಪ್ರಶಸ್ತಿ ವಿಜೇತರ ಪಟ್ಟಿ
ವರ್ಷ - ಪುರಸ್ಕೃತರು - ಭಾಷೆ
ಕೃತಿಗಳು
1965 - ಜಿ. ಶಂಕರ ಕುರುಪ್ - ಮಲಯಾಳಂ ಓಡಕ್ಕುಳಲ್
1966 - ತಾರಾಶಂಕರ ಬಂದೋಪಾಧ್ಯಾಯ- ಬೆಂಗಾಲಿ ಗಣದೇವತಾ
1967 - ಉಮಾಶಂಕರ್ ಜೋಶಿ - ಗುಜರಾತಿ ನಿಶಿತಾ
1967 - ಕುವೆಂಪು - ಕನ್ನಡ ಶ್ರೀ ರಾಮಾಯಣ ದರ್ಶನಂ
1968 - ಸುಮಿತ್ರಾನಂದನ ಪಂತ್ - ಹಿಂದಿ ಚಿದಂಬರಾ
1969 - ಫಿರಾಕ್ ಗೋರಕ್ ಪುರಿ - ಉರ್ದು ಗುಲ್-ಎ-ನಗ್ಮಾ
1970 - ವಿಶ್ವನಾಥ ಸತ್ಯನಾರಾಯಣ - ತೆಲುಗು ರಾಮಾಯಣ ಕಲ್ಪವೃಕ್ಷಮು
1971 - ಬಿಷ್ಣು ಡೆ - ಬೆಂಗಾಲಿ ಸ್ಮೃತಿ ಸತ್ತಾ ಭವಿಷ್ಯತ್
1972 - ರಾಮ್ಧಾರಿ ಸಿಂಗ್ ದಿನಕರ್ - ಹಿಂದಿ ಊರ್ವಶಿ
1973 - ದ. ರಾ. ಬೇಂದ್ರೆ - ಕನ್ನಡ ನಾಕುತಂತಿ
1973 - ಗೋಪಿನಾಥ ಮೊಹಾಂತಿ - ಒಡಿಯಾ ಮತಿಮತಾಲ್
1974 - ವಿ. ಎಸ್. ಖಾಂಡೇಕರ್ - ಮರಾಠಿ ಯಯಾತಿ
1975 - ಪಿ. ವಿ. ಅಖಿಲನ್ - ತಮಿಳು ಚಿತ್ರಪ್ಪಾವೈ
1976 - ಆಶಾಪೂರ್ಣ ದೇವಿ - ಬೆಂಗಾಲಿ ಪ್ರಥಮ್ ಪ್ರತಿಶೃತಿ
1977 - ಕೆ. ಶಿವರಾಮ ಕಾರಂತ - ಕನ್ನಡ ಮೂಕಜ್ಜಿಯ ಕನಸುಗಳು
1978 - ಸಚ್ಚಿದಾನಂದ ವಾತ್ಸಾಯನ - ಹಿಂದಿ ಕಿತ್ನೀ ನಾವೋಂ ಮೇಂಕಿತ್ನೀ
1979 - ಬೀರೇಂದ್ರ ಕುಮಾರ್ ಭಟ್ಟಾಚಾರ್ಯ - ಅಸ್ಸಾಮಿ ಮೃತ್ಯುಂಜಯ್
1980 - ಎಸ್. ಕೆ. ಪೊಟ್ಟೆಕ್ಕಾಟ್ - ಮಲಯಾಳಂ ಒರು ದೇಸದಿಂಟೆ ಕಥಾ
1981 - ಅಮೃತಾ ಪ್ರೀತಮ್ - ಪಂಜಾಬಿ ಕಾಗಜ್ ತೆ ಕ್ಯಾನ್ವಾಸ್
1982 - ಮಹಾದೇವಿ ವರ್ಮಾ - ಹಿಂದಿ ಸಮಗ್ರ ಸಾಹಿತ್ಯ
1983 - ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಕನ್ನಡ ಚಿಕ್ಕವೀರ ರಾಜೇಂದ್ರ
1984 - ತಕಳಿ ಶಿವಶಂಕರ ಪಿಳ್ಳೈ - ಮಲಯಾಳಂ
1985 - ಪನ್ನಾಲಾಲ್ ಪಟೇಲ್ - ಗುಜರಾತಿ
1986 - ಸಚ್ಚಿದಾನಂದ ರಾವುತರಾಯ್ - ಒಡಿಯಾ
1987 - ವಿ. ವಿ. ಶಿರ್ವಾಡ್ಕರ್ - ಮರಾಠಿ
1988 - ಸಿ. ನಾರಾಯಣ ರೆಡ್ಡಿ - ತೆಲುಗು
1989 - ಕುರ್ರಾತುಲೈನ್ ಹೈದರ್ - ಉರ್ದು
1990 - ವಿ. ಕೃ. ಗೋಕಾಕ - ಕನ್ನಡ
1991 - ಸುಭಾಷ್ ಮುಖ್ಯೋಪಾಧ್ಯಾಯ - ಬೆಂಗಾಲಿ
1992 - ನರೇಶ್ ಮೆಹ್ತಾ - ಹಿಂದಿ
1993 - ಸೀತಾಕಾಂತ್ ಮಹಾಪಾತ್ರ - ಒಡಿಯಾ
1994 - ಯು. ಆರ್. ಅನಂತಮೂರ್ತಿ - ಕನ್ನಡ
1995 -ಎಂ. ಟಿ. ವಾಸುದೇವನ್ ನಾಯರ್- ಮಲಯಾಳಂ
1996 - ಮಹಾಶ್ವೇತಾ ದೇವಿ - ಬೆಂಗಾಲಿ
1997 - ಅಲಿ ಸರ್ದಾರ್ ಜಾಫ್ರಿ - ಉರ್ದು
1998 - ಗಿರೀಶ್ ಕಾರ್ನಾಡ್ - ಕನ್ನಡ
1999 - ನಿರ್ಮಲ್ ವರ್ಮ - ಹಿಂದಿ
1999 - ಗುರುದಯಾಳ್ ಸಿಂಗ್ - ಪಂಜಾಬಿ
2000 - ಇಂದಿರಾ ಗೋಸ್ವಾಮಿ - ಅಸ್ಸಾಮಿ
2001 - ರಾಜೇಂದ್ರ ಕೆ. ಶಾ - ಗುಜರಾತಿ
2002 - ಡಿ. ಜಯಕಾಂತನ್ - ತಮಿಳು
2003 - ವಿಂದಾ ಕರಂದೀಕರ್ - ಮರಾಠಿ
2004 - ರೆಹಮಾನ್ ರಾಹಿ - ಕಾಶ್ಮೀರಿ
2005 - ಕುನ್ವರ್ ನಾರಾಯಣ್ - ಹಿಂದಿ
2006 - ರವೀಂದ್ರ ಕೇಳೇಕರ್ - ಕೊಂಕಣಿ
2006 - ಸತ್ಯವ್ರತ ಶಾಸ್ತ್ರಿ - ಸಂಸ್ಕೃತ
2007 - ಒ. ಎನ್. ವಿ. ಕುರುಪ್ - ಮಲಯಾಳಂ
2008 -ಅಖ್ಲಾಕ್ ಮೊಹಮ್ಮದ್ ಶಹರ್ಯಾರ್ - ಉರ್ದು
2009 - ಅಮರ್ ಕಾಂತ್ - ಹಿಂದಿ
2009 - ಶ್ರೀ ಲಾಲ್ ಶುಕ್ಲ - ಹಿಂದಿ
2010 - ಚಂದ್ರಶೇಖರ ಕಂಬಾರ - ಕನ್ನಡ
2011 - ಪ್ರತಿಭಾ ರೇ - ಒಡಿಯಾ
2012 - ರಾವೂರಿ ಭರದ್ವಾಜ - ತೆಲುಗು
2013 - ಕೇದಾರನಾಥ್ ಸಿಂಗ್ - ಹಿಂದಿ
2014 - ಭಾಲಚಂದ್ರ ನೇಮಾಡೆ - ಮರಾಠಿ.
2015 - ರಘುವೀರ್ ಚೌಧರಿ - ಗುಜರಾತಿ.
2016 - ಶಂಖ ಘೋಷ್ - ಬೆಂಗಾಲಿ
2017 - ಕೃಷ್ಣಾ ಸೋಬ್ತಿ - ಹಿಂದಿ
2018 - ಅಮಿತಾವ್ ಘೋಷ್ - ಇಂಗ್ಲಿಷ್
2019 - ಅಕ್ಕಿತಂ ಅಚ್ಯುತನ್ ನಂಬೂದಿರಿ - ಮಲಯಾಳಂ
2020 - ನೀಲಮಣಿ ಫೂಕನ್ - ಅಸ್ಸಾಮಿ 2021 - ದಾಮೋದರ ಮೌಜೋ - ಕೊಂಕಣಿ
ಆದರ್ಶ ವಿದ್ಯಾಲಯ (6th) ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ 2022-23
*ಅರ್ಜಿ ಸಲ್ಲಿಸಲು ಆರಂಭ ದಿನಾಂಕ : 24.01.2022
*ಅರ್ಜಿ ಸಲ್ಲಿಸಲು ಅಂತಿಮ ದಿನಾಂಕ : 09.02.2022
*ಪರೀಕ್ಷೆ ನಡೆಯುವ ದಿನಾಂಕ : ನಿಗದಿಪಡಿಸಿಲ್ಲ
@ಅರ್ಜಿ ಸಲ್ಲಿಸುವ ವಿಧಾನ@
*ಅರ್ಜಿಗಳನ್ನು ONLINE ನಲ್ಲಿ ಭರ್ತಿ ಮಾಡಬೇಕು.
* www.schooleducation.kar.nic.in / www.vidyavahini.karnataka.gov.in ವೆಬ್ ಸೈಟ್ ನಲ್ಲಿ ಪೋಷಕರು Online ಅರ್ಜಿ ಸಲ್ಲಿಸಬಹುದಾಗಿದೆ.
*ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಯ ಗುರುತಿನ ಸಂಖ್ಯೆ (SATS Student ID) ನಮೂದಿಸಿ ನಂತರ ಅಲ್ಲಿ ಕಾಣುವ ಭದ್ರತಾ ಕೋಡ್ (Security Code) ನಮೂದಿಸಿ, Submit ಬಟನ್ ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದು.
@ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ CLICK HERE TO APPLY
@ಆದರ್ಶ ವಿದ್ಯಾಲಯ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು@
*2021 22 ನೇ ಸಾಲಿನಲ್ಲಿ ಆಯಾ ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಅದೇ ತಾಲೂಕಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
*ಆಯಾ ತಾಲೂಕಿನ ಕಾಯಂ ನಿವಾಸಿಗಳ ಮಕ್ಕಳು ಬೇರೆ ತಾಲೂಕು/ಜಿಲ್ಲೆ/ರಾಜ್ಯಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರೂ ಸಹ 6ನೇ ತರಗತಿಗೆ ಮೂಲ ತಾಲೂಕಿನಲ್ಲಿ ವ್ಯಾಸಂಗ ಮಾಡಲು ಇಚ್ಚಿಸಿದಲ್ಲಿ ಅರ್ಜಿ ಸಲ್ಲಿಸಬಹುದು.
@ಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸ್ವರೂಪ@
* ಪ್ರಶ್ನೆಪತ್ರಿಕೆ ವಸ್ತುನಿಷ್ಠ ಪ್ರಶ್ನೆಗಳನ್ನು ಹೊಂದಿದ್ದು ಆಂಗ್ಲ ಮತ್ತು ಕನ್ನಡ ಮಾಧ್ಯಮಗಳಲ್ಲಿ ಇರುತ್ತದೆ.
* 100 ಅಂಕ, 100 ಪ್ರಶ್ನೆಗಳು ಇರುತ್ತವೆ.
*3, 4 ಮತ್ತು 5ನೇ ತರಗತಿಯ ಪಠ್ಯಪುಸ್ತಕಗಳನ್ನು ಆಧರಿಸಿ ಈ ಕೆಳಗಿನ ರೀತಿಯಲ್ಲಿ ವಿಷಯವಾರು ಪ್ರಶ್ನೆಗಳನ್ನು ಕೇಳಲಾಗುತ್ತದೆ
ವಿಷಯ ಪ್ರಶ್ನೆಗಳ ಸಂಖ್ಯೆ
ಕನ್ನಡ - 16
ಆಂಗ್ಲ ಭಾಷೆ. - 16
ಗಣಿತ - 16
ಪರಿಸರ ಅಧ್ಯಯನ. - 16
ಸಮಾಜ ವಿಜ್ಞಾನ. - 16
ಸಾಮಾನ್ಯ ಜ್ಞಾನ. - 10
ಸಾಮಾನ್ಯ ಬೌದ್ಧಿಕ ಸಾಮರ್ಥ್ಯ - 10
ಒಟ್ಟು - 100.
*ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ K.S.Q.A.A.C ಯು ತಾಲೂಕು ಕೇಂದ್ರಗಳಲ್ಲಿ ಪರೀಕ್ಷೆ ನಡೆಸುತ್ತದೆ.
*ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ*
@ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ CLICK HERE TO APPLY
------------- ----------------------- -------------------- -------------
ಗಣರಾಜ್ಯೋತ್ಸವ ದಿನಾಚರಣೆ ಜನವರಿ 26
ಗಣರಾಜ್ಯೋತ್ಸವ ದಿನ / REPUBLIC DAY
ರಾಷ್ಟ್ರೀಯ ಮತದಾರರ ದಿನ - ಜನವರಿ 25
ರಾಷ್ಟ್ರೀಯ ಮತದಾರರ ದಿನ
ಜನವರಿ 25ರಂದೇ ಯಾಕೆ?:
1950ರ ಜನವರಿ 25ರಂದು ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಜನವರಿ 25ರಂದು ‘ರಾಷ್ಟ್ರೀಯ ಮತದಾರರ ದಿನ’ ಆಚರಿಸಲಾಗುತ್ತಿದೆ. ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು 25 ಜನವರಿ 2011 ರಂದು ಮೊದಲ ರಾಷ್ಟ್ರೀಯ ಮತದಾರರ ದಿನ ಆಚರಿಸಲಾಯಿತು.
ಉದ್ದೇಶವೇನು?:
ಮತದಾರರಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಈ ದಿನಾಚರಣೆಯ ಪ್ರಮುಖ ಉದ್ದೇಶ. ಭಾಷಣ ಸ್ಪರ್ಧೆ, ಮತದಾನ ಜಾಗೃತಿ ಅಭಿಯಾನ, ಮತದಾರರ ಗುರುತಿನ ಚೀಟಿ ವಿತರಣೆ, ಛಾಯಾಚಿತ್ರ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ಮತದಾರರ ಹಕ್ಕುಗಳು:
18 ವರ್ಷ ವಯಸ್ಸು ಪೂರ್ಣಗೊಂಡವರ ಹೆಸರನ್ನು ಮತದಾರರ ಪಟ್ಟಿಗೆ ಸೇರಿಸುವ ಚುನಾವಣಾ ಆಯೋಗ, ಮತದಾರರ ಗುರುತಿನ ಚೀಟಿ ನೀಡುತ್ತದೆ. ಒಂದು ವೇಳೆ, ಯಾವುದಾದರೂ ಕಾರಣಕ್ಕೆ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲಾಗಿದ್ದರೆ ಅಂತಹವರು ಗುರುತಿನ ಚೀಟಿ ಇದ್ದರೂ ಮತದಾನ ಮಾಡುವಂತಿಲ್ಲ. ಬೇರೆ ದೇಶದ ಪೌರತ್ವ ಪಡೆದರೂ ಅಂತಹವರು ಮತದಾನದ ಹಕ್ಕು ಕಳೆದುಕೊಳ್ಳಬೇಕಾಗುತ್ತದೆ.
ಚುನಾವಣಾ ಆಯೋಗದ ಬಗ್ಗೆ:
ಭಾರತೀಯ ಚುನಾವಣಾ ಆಯೋಗವು ಸ್ವಾಯತ್ತ ಸಾಂವಿಧಾನಿಕ ಸಂಸ್ಥೆ. ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆಗಳು, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆಸುವುದು ಆಯೋಗದ ಜವಾಬ್ದಾರಿ.
ರಾಷ್ಟ್ರೀಯ ಮತದಾರರ ದಿನದ ಪ್ರತಿಜ್ಞೆ:
'ಭಾರತದ ಪ್ರಜೆಗಳಾದ ನಾವು, ಪ್ರಜಾಪ್ರಭುತ್ವದಲ್ಲಿ ಅಚಲವಾದ ನಂಬಿಕೆಯನ್ನು ಹೊಂದಿದ್ದೇವೆ. ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳನ್ನು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿಹಿಡಿಯಲು ಮತ್ತು ಪ್ರತಿ ಚುನಾವಣೆಯಲ್ಲಿ ನಿರ್ಭಯವಾಗಿ ಮತ್ತು ಧರ್ಮದ ಪರಿಗಣನೆಗೆ, ಜನಾಂಗ, ಜಾತಿ, ಸಮುದಾಯ, ಭಾಷೆ ಅಥವಾ ಯಾವುದೇ ಪ್ರಚೋದನೆಗೆ ಒಳಗಾಗದೆ ಮತ ಚಲಾಯಿಸುತ್ತೇವೆ ಎಂದು ಈ ಮೂಲಕ ಪ್ರತಿಜ್ಞೆ ಮಾಡುತ್ತೇವೆ'
ಮತದಾನದ ಪ್ರಾಮುಖ್ಯತೆ ಏನು?
ಮತದಾರರ ದಿನವನ್ನು ಆಚರಿಸುವ ಕಾರ್ಯಸೂಚಿಯು ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು, ವಿಶೇಷವಾಗಿ ದೇಶದ ಹೊಸದಾಗಿ ಅರ್ಹ ಮತದಾರರಲ್ಲಿ ಮತದಾನದ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡುವುದು ಆಗಿದೆ. ಮತದಾನವು ಒಂದು ದೇಶದ ಸರ್ಕಾರವನ್ನು ರಚಿಸಲು ಸಹಾಯ ಮಾಡುವ ಮೂಲಭೂತ ಪ್ರಕ್ರಿಯೆಯಾಗಿದೆ. ಜನರು ಮತದಾನದ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಮತದಾನದ ಹಕ್ಕುಗಳು ಜನರಿಗೆ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ಹಕ್ಕಿಗೆ ಇನ್ನಷ್ಟು ಬಲತುಂಬುತ್ತದೆ. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಈ ಮತದಾನವು ಪ್ರಮುಖವಾಗಿದೆ.
ಮತದಾರರ ದಿನದ ಧ್ಯೇಯ ವಾಕ್ಯಗಳು
2023 Theme - ''Nothing Like Voting, I Vote for Sure"
2022 Theme - ''Making Elections Inclusive, Accessible and Participative"
2021 Theme: “Enabling Empowered, Vigilant, Safe, and Informed Voters.”
2020 Theme: election’s theme is “Electoral Literacy for Stronger Democracy.”
2019 Theme: “No Voter to be Left Behind” is the theme for 2019.
2018 Theme: “Assessable Elections”
2017 Theme: “Empowering Young and Future Voters.”
6th ENGLISH ಸಂವೇದ ಇ-ಕ್ಲಾಸ್ 2021-22
ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 6ನೇ ತರಗತಿ ENGLISH ಎಲ್ಲಾ ವಿಡಿಯೋ ಪಾಠಗಳು..
PROSE
1. The Lighthouse(Part-1)
The Lighthouse(Part-2)
2. The Scholar’s Mother Tongue(Part-1)
The Scholar’s Mother Tongue(Part-2)
3. How do Bees Make Honey?(Part-1)
How do Bees Make Honey?(Part-2)
4. The King’s Ministers(Part-1)
The King’s Ministers(Part-2)
5. A Chat with a Grasshopper(Part-1)
A Chat with a Grasshopper(Part-2)
6. Where There is a Will, There is a Way(Part-1)
Where There is a Will, There is a Way(Part-2)
7. Neeraja Bhanot
8. What I want for You and Every Child- A Letter from Obama to His Daughters
POEM
1. The Rainbow
2. Sympathy
4. All Things Bright and Beautiful
5. The Fly
6. The Way to Succeed
7. My People
8. A Sonnet for my Incomparable Mother
5th ಗಣಿತ ಸಂವೇದ ಇ-ಕ್ಲಾಸ್ 2021-22
ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 5ನೇ ತರಗತಿ ಗಣಿತ ಎಲ್ಲಾ ವಿಡಿಯೋ ಪಾಠಗಳು..
1. 5-ಅಂಕಿಯ ಸಂಖ್ಯೆಗಳು(ಭಾಗ-1)
5-ಅಂಕಿಯ ಸಂಖ್ಯೆಗಳು(ಭಾಗ-2)
5-ಅಂಕಿಯ ಸಂಖ್ಯೆಗಳು(ಭಾಗ-3)
2. ಸಂಕಲನ(ಭಾಗ-1)
ಸಂಕಲನ(ಭಾಗ-2)
3. ವ್ಯವಕಲನ(ಭಾಗ-1)
ವ್ಯವಕಲನ(ಭಾಗ-2)
ವ್ಯವಕಲನ(ಭಾಗ-3)
4. ಅಪವರ್ತನಗಳು ಮತ್ತು ಅಪವರ್ತ್ಯಗಳು(ಭಾಗ-1)
ಅಪವರ್ತನಗಳು ಮತ್ತು ಅಪವರ್ತ್ಯಗಳು(ಭಾಗ-2)
5. ಭಿನ್ನರಾಶಿಗಳು(ಭಾಗ-1)
ಭಿನ್ನರಾಶಿಗಳು(ಭಾಗ-2)
ಭಿನ್ನರಾಶಿಗಳು(ಭಾಗ-3)
6. ಕೋನಗಳು(ಭಾಗ-1)
ಕೋನಗಳು(ಭಾಗ-2)
7. ವೃತ್ತಗಳು(ಭಾಗ-1)
ವೃತ್ತಗಳು(ಭಾಗ-2)
8. ಉದ್ದ
9. ಸುತ್ತಳತೆ ಮತ್ತು ವಿಸ್ತೀರ್ಣ
10. ಅಂಕಿ ಅಂಶಗಳು
ಭಾಗ-2
5th ENGLISH ಸಂವೇದ ಇ-ಕ್ಲಾಸ್ 2021-22
ದೂರದರ್ಶನ ಚಂದನ ವಾಹಿನಿಯಲ್ಲಿ ಕರ್ನಾಟಕ ಸಾರ್ವಜನಿಕ ಶಿಕ್ಷಣ ಇಲಾಖೆ & DSERT ಸಹಭಾಗಿತ್ವದಲ್ಲಿ ಪ್ರಸಾರವಾದ / ಪ್ರಸಾರವಾಗುತ್ತಿರುವ ಸಂವೇದ ಇ-ಕಲಿಕಾ ಕಾರ್ಯಕ್ರಮದ 5ನೇ ತರಗತಿ ENGLISH ಎಲ್ಲಾ ವಿಡಿಯೋ ಪಾಠಗಳು..
1. Love for Animals(part-1)
Love for Animals(part-2)
2. True Friendship(part-1)
True Friendship(part-2)
3. The Child Who Saved the Forest(part-1)
The Child Who Saved the Forest(part-2)
4. The Boss Who Cares(part-1)
The Boss Who Cares(part-2)
5. Shabale(sabala)(Part-1)
Shabale(sabala)(Part-2)
6. Dignity of Labour(part-1)
Dignity of Labour(part-2)
7. A Great Coachman
8. Children of Courage Bravery Awards
POETRY
1. The Elephant
2. Friends
3. Tamarind
4. Believe
5. The Cow
6. Results and Roses
7. Paper Boats
8. My Land
ವಿವೇಕಾನಂದರ ಜಯಂತಿ ಪ್ರಯುಕ್ತ ರಸಪ್ರಶ್ನೆ
Created By Html Quiz Generator
Time's Up
Name : Vivekanand
Mobile No : 1
Total Questions:
Correct: | Wrong:
Attempt: | Percentage:
Popular Post
-
ಪರಿಷ್ಕೃತ ಪಠ್ಯಕ್ರಮದಂತೆ, 1 ರಿಂದ 9ನೇ ತರಗತಿಯ ಎಲ್ಲಾ ವಿಷಯಗಳ ಮೊದಲ ಸಂಕಲನಾತ್ಮಕ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ನೀಲನಕ್ಷೆ ಮತ್ತು ಮಾದರಿ ಉತ್ತರ ಗಳನ್ನು ವಿವಿಧ ಮ...
-
2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು ಮತ್ತು ಸಾಮರ್ಥ್ಯಗಳ ಪಟ್ಟಿಯನ್ನು ಒಳಗೊಂಡ ಸಂಪ...
-
NMMS ಪರೀಕ್ಷೆಯ ಹಿಂದಿನ ವರ್ಷಗಳ ಎಲ್ಲಾ GMAT ಮತ್ತು SAT ಪ್ರಶ್ನೆ ಪತ್ರಿಕೆಗಳು ಹಾಗೂ KEY ANSWERS.. ವರ್ಷ ಪ್ರಶ್ನೆ ಪತ್ರಿಕೆಗಳ...
-
ಇಲಾಖೆಯು 2 ರಿಂದ 10ನೇ ತರಗತಿಯ ಎಲ್ಲಾ ವಿಷಯಗಳ ಸೇತು ಬಂಧ ಪೂರ್ವ ಪರೀಕ್ಷೆ, ಸಾಫಲ್ಯ ಪರೀಕ್ಷೆ ಪ್ರಶ್ನೆ ಪತ್ರಿಕೆಗಳು, ಚಟುವಟಿಕೆಗಳು ಮತ್ತು ಸಾಮರ್ಥ್ಯಗಳ ಪಟ...
-
NMMS ಪರೀಕ್ಷೆಯ, ಪತ್ರಿಕೆ-1 ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) ಮತ್ತು ಪತ್ರಿಕೆ-2 ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) , ಈ ಎರಡು ಪತ್ರಿಕೆಗಳ ಸಂಪೂರ...
-
ಕರ್ನಾಟಕ ರಾಜ್ಯದ ' ಕಲಿಕಾ ಚೇತರಿಕೆ 2022-23' ರ ಪಠ್ಯಕ್ರಮಕ್ಕಗುಣವಾಗಿ (ಕಲಿಕಾ ಹಾಳೆಗಳನ್ನು ಆಧರಿಸಿ) 4, 6 ಮತ್ತು 7ನೇ ತರಗತಿಯ ಎ...
-
67ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ರಾಜ್ಯದಾ ದ್ಯಂತ 'ನನ್ನ ನಾಡು ನನ್ನ ಹಾಡು - ಕೋಟಿ ಕಂಠ ಗಾಯನ’ ...
-
ಸ ಮಾಜ ವಿಜ್ಞಾನದ ಮೂಲಭೂತ ಜ್ಞಾನದ ಬಗ್ಗೆ ನಮಗೆಷ್ಟು ಗೊತ್ತು? ಸಮಾಜ ವಿಜ್ಞಾನವು ಇತಿಹಾಸ, ರಾಜ್ಯಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ ಮತ...
-
ಶಾಲಾ ದಾಖಲಾತಿಗೆ ವಯಸ್ಸು ಲೆಕ್ಕ ಹಾಕಲು ಸುಲಭವಾಗುವ ಚಾರ್ಟ್ (31-05-2025 ಕ್ಕೆ ಇದ್ದಂತೆ ). 1-10ನೇ ತರಗತಿ ಶಾಲಾ ದಾಖಲಾತಿ ಪ್ರವೇಶ ಅರ್ಜಿ.
-
ನಿಮ್ಮ ಹೆಸರು Enter ಮಾಡಿ ರಸಪ್ರಶ್ನೆ ಪ್ರಾರಂಭಿಸಿ ರಸಪ್ರಶ್ನೆ ಪ್ರಾರಂಭಿಸಿ Apu Right 0 Wrong 0 Next question See Your Result Total Questions: Attemp...