Menu

Home ನಲಿಕಲಿ About ☰ Menu


 

🔍

'ಕರ್ನಾಟಕ ಸಂಭ್ರಮ ೫೦' ಪ್ರಯುಕ್ತ ರಸಪ್ರಶ್ನೆ - ೨೦೨೩

             ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣವಾಗಿ ೧ನೇ ನವೆಂಬರ್ ೨೦೨೩ಕ್ಕೆ ೫೦ ವರ್ಷ ಪೂರ್ಣಗೊಳ್ಳಲಿರುವ ಸುವರ್ಣ ಮಹೋತ್ಸವದ ಪ್ರಯುಕ್ತ “ಕರ್ನಾಟಕ ಸಂಭ್ರಮ ೫೦” “ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ” ಎಂಬ ಶೀರ್ಷಿಕೆಯಡಿ ರಾಜ್ಯಾದ್ಯಂತ ವರ್ಷಪೂರ್ತಿ  ಕರ್ನಾಟಕ ರಾಜ್ಯೋತ್ಸವವನ್ನು(೬೮) ವೈವಿಧ್ಯಮಯವಾಗಿ ಆಚರಿಸಲಾಗುತ್ತಿದೆ.

          ಇದರ ನಿಮಿತ್ಯವಾಗಿ ಕನ್ನಡ ನಾಡು-ನುಡಿ,  ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಹಿರಿಮೆ-ಗರಿಮೆಯ ಕುರಿತು ೬೮ ಪ್ರಶ್ನೆಗಳ ರಸಪ್ರಶ್ನೆ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ಭಾಗವಹಿಸಿ..
'ಕರ್ನಾಟಕ ಸಂಭ್ರಮ ೫೦' ಪ್ರಯುಕ್ತ ರಸಪ್ರಶ್ನೆ - ೨೦೨೩

 
ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು Comment ಮಾಡಿ..

2 comments:

  1. ಕನ್ನಡದ ಮರು ಪರಿಚಯ ಮಾಡಿಕೊಳ್ಳಲು ಒಂದು ಒಳ್ಳೆಯ ರಸಪ್ರಶ್ನೆ ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳು.

    ReplyDelete

ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.

Popular Post