ಅಭ್ಯಾಸಗಳು
I. ಕೆಳಕಂಡ ವಾಕ್ಯಗಳನ್ನು ಸೂಕ್ತ ಪದಗಳಿಂದ ಪೂರ್ಣಗೊಳಿಸಿ,
1. ಚಾಣಕ್ಯನು ಕೌಟಿಲ್ಯ ಎಂದು ಪ್ರಖ್ಯಾತನಾದವನು.
2. ಮೌರ್ಯರ ರಾಜಧಾನಿ ಪಾಟಲಿಪುತ್ರ .
3. ಕುಶಾಣ ರಾಜ ಮನೆತನದ ಸಂಸ್ಥಾಪಕ ಕುಜಲಕಡ್ ಫೀಸಸ್.
4. ಕನಿಷ್ಠನ ರಾಜಾಳ್ವಿಕೆಯ ಹೊಸ ಯುಗವನ್ನು ಶಕ ಯುಗ ಎಂದು ಕರೆಯುತ್ತಾರೆ.
II. ಸಂಕ್ಷಿಪ್ತವಾಗಿ ಉತ್ತರಿಸಿ.
ಕೃಷಿಯನ್ನು ಹೆಚ್ಚಿಸಲು ಅಶೋಕನ ಸರಕಾರ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ವಿಶೇಷ ತೆರಿಗೆ ವಿನಾಯಿತಿಗಳನ್ನು ಈ ಹಿನ್ನೆಲೆಯಲ್ಲಿ ನೀಡಲಾಗಿತ್ತು. ವಿಶಾಲ ಭೂ ಪ್ರದೇಶದ ಆಳ್ವಿಕೆಯನ್ನು ನಡೆಸಲು ವಿವಿಧ ಅಧಿಕಾರಿಗಳಿದ್ದರು. ಇವೆಲ್ಲವನ್ನು ನೆರವೇರಿಸಲು ತೆರಿಗೆ ಬೇಕಾಗಿತ್ತು. ಇದೇ ಅಲ್ಲದೆ ಭೂ ಕಂದಾಯವು ಸಹ ರಾಜನ ಮೂಲ ಆದಾಯವಾಗಿತ್ತು. ಕಂದಾಯ ಸಂಗ್ರಹಣೆಯಲ್ಲಿಯು ವಿವಿಧ ಅಧಿಕಾರಿಗಳು ಶ್ರಮಿಸುತ್ತಿದ್ದರು. ಗೂಢಚಾರ ವ್ಯವಸ್ಥೆ ಇತ್ತು. ನದಿ ಹಾಗೂ ಭೂ ಹಾದಿಗಳನ್ನು ನಿಯಂತ್ರಿಸುವ ಮೂಲಕ ವ್ಯಾಪಾರ ಹಾಗೂ ವಾಣಿಜ್ಯದ ಮೇಲೆ ಹತೋಟಿಯನ್ನು ಹೊಂದಿದ್ದರು. ಇವುಗಳ ಮೇಲೆ ವಿವಿಧ ತೆರಿಗೆಗಳನ್ನು ವಿಧಿಸಲಾಗಿತ್ತು.
No comments:
Post a Comment
ಧನ್ಯವಾದಗಳು,
ತಮ್ಮ ಅಭಿಪ್ರಾಯಗಳನ್ನು Comment ಮಾಡಿ.
ಮತ್ತೇ BLOG ಗೆ ಭೇಟಿ ನೀಡಿ.